ಉರ್ದು ಪ್ರಿಯ ಸಿದ್ದರಾಮಯ್ಯ ಅವರು ಕನ್ನಡಿಗರಿಗೆ ಮಹಾ ದ್ರೋಹ ಎಸಗಿದ್ದಾರೆ. ಉರ್ದು ಭಾಷೆಯ ಅಭಿವೃದ್ಧಿಗೆ ₹100 ಕೋಟಿ ಮೀಸಲಿಸಿರಿದ ಕಾಂಗ್ರೆಸ್ ಸರ್ಕಾರ ಕನ್ನಡ ಭಾಷೆಗೆ ಮಾತ್ರ ಕೇವಲ ₹32 ಕೋಟಿ ಮೀಸಲಿರಿಸಿದೆ.
ಕಾಂಗ್ರೆಸ್ಸಿಗರಿಗೆ, ಕನ್ನಡ ಭಾಷೆಯ ಮೇಲೆ ಏಕಿಷ್ಟು ಅಸಡ್ಡೆ?
#KannadaVirodhiCongress https://t.co/GiNBJkS6gN